Blog

ಸತೀಶ್ ಆಚಾರ್ಯರಿಗೆ ರಂಗ ಭೂಮಿ ಕಲಾ ರತ್ನ ಪ್ರಶಸ್ತಿ



2025-26 ಸಾಲಿನ 27.12.2025 
  ಶನಿವಾರದಂದು    ದಾವಣಗೆರೆಯಲ್ಲಿ ನಡೆದ,
ಎಸ್ ಎಸ್ ಪಾಟೀಲ್ ಹುಬ್ಬಳ್ಳಿ ಇವರ ಸಾರಥ್ಯದಲ್ಲಿ  ವಿಶ್ವ ದರ್ಶನ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ , ನಮ್ಮೂರಿನ ಹೆಮ್ಮೆಯ ರಂಗಭೂಮಿ ಕಲಾವಿದರಾದ ವಿ ಆರ್ ಸತೀಶ್ ಆಚಾರ್ಯ ವರಂಗ ಹೆಬ್ರಿ ತಾಲೂಕು ಇವರು, ನಾಟಕ ರಚನೆ ನಟನೆ, ನಿರ್ದೇಶನ, ಕವಿ ಗೋಷ್ಠಿ, ಯಕ್ಷಗಾನ, ಸಿನಿಮಾ ಕ್ಷೇತ್ರ, ಕಲಾವಿದ ರಾದ ಇವರಿಗೆ
*ರಂಗ ಭೂಮಿ ಕಲಾರತ್ನ* ರಾಷ್ಟ್ರೀಯ ( ನ್ಯಾಷನಲ್ ಅವಾರ್ಡ್ )ಪ್ರಶಸ್ತಿ ಲಭಿಸಿರುತ್ತದೆ.
ಈ ಕಾರ್ಯಕ್ರಮಕ್ಕೆ, ಹರ ಗುರು ಶರಣರು ಆಶೀರ್ವದಿಸಿದರು,
ಹಾಗೂ ಹಲವಾರು ಗಣ್ಯರು, ಭಾಗವಹಿಸಿದ್ದರು 

   ಸಂಪಾದಕರಾದ ಎಸ್. ಕೆ. ಪಾಟೀಲ್ ಇವರು
ವಿಶ್ವ ದರ್ಶನ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ಹಲವಾರು ಸಾಧಕರಿಗೆ ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು

Related posts

ಕಾರ್ಕಳದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಯುವ ಕಾಂಗ್ರೆಸ್ ಅರೋಪ

Madhyama Bimba

ಮೇಘ ಸ್ಫೋಟದ ಪ್ರದೇಶಕ್ಕೆ ಮುನಿಯಾಲು ಉದಯ ಶೆಟ್ಟಿ ಭೇಟಿ

Madhyama Bimba

ಗಂಡನನ್ನು ಕೊಂದ ಹೆಂಡತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More