ಕಾರ್ಕಳ ಮಿಯ್ಯಾರು ರಾಷ್ಟೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಕ್ರೂಸರ್ ಮಧ್ಯೆ ಭೀಕರ ಅಪಘಾತ ನಡೆದು ಹಲವು ಮಂದಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿಯಿಂದ ಬರುತ್ತಿದ್ದ ವರುಣ್ ಬಸ್ ಹಾಗೂ ಕಾರ್ಕಳದಿಂದ ಬರುತ್ತಿದ್ದ ಕ್ರೂಸರ್ ಮುಖಾಮುಖಿ ಡಿಕ್ಕಿ ಆಗಿದೆ.
ಇಬ್ಬರು ಮೃತ ಪಟ್ಟಿದ್ದು ಮೃತರ ಸಂಖ್ಯೆ ತಿಳಿದು ಬಂದಿಲ್ಲ.
