Blog

ಮುಜಿಲ್ನಾಯ ಬ್ರಹ್ಮ ಸ್ಥಾನಕ್ಕೆ ಹೊರೆ ಕಾಣಿಕೆ

ಈದು ಮುಜಿಲ್ನಾಯ ಬ್ರಹ್ಮ ಸ್ಥಾನ ಈದು ಇದರ ಬ್ರಹ್ಮ ಕಲಶೋತ್ಸವವು ಫೆಬ್ರವರಿ 8 ರಂದು ನಡೆಯಲಿದೆ.

ಈ ಧಾರ್ಮಿಕ ಕಾರ್ಯದ ಪೂರ್ವಭಾವಿಯಾಗಿ ಹೊರೆ ಕಾಣಿಕೆ ಸಮರ್ಪಣೆ ಆಗಲಿದೆ.

ಈ ಹೊರೆ ಕಾಣಿಕೆಗೆ ಅಕ್ಕಿ, ತರಕಾರಿ ಹಾಗೂ ಇತರ ಆಹಾರ ಸಾಮಗ್ರಿಗಳನ್ನು ನೀಡುವವರು ಇವರನ್ನು ಸಂಪರ್ಕ ಮಾಡಬಹುದಾಗಿದೆ.

*ಕಾರ್ಕಳ ನಗರ*

ವಸಂತ್ ಕುಮಾರ್
ಮಾಧ್ಯಮ ಬಿಂಬ ಸ್ವಯಂ ಟೈಮ್ಸ್
9986069141

ಹರೀಶ್ ಅಂಚನ್
ಶಾಸಕರ ಆಪ್ತ ಸಹಾಯಕರು  98446 17452

*ಬಜಗೋಳಿ*

ಸುರೇಶ್ ಶೆಟ್ಟಿ, ಮಾಜಿ ಅಧ್ಯಕ್ಷರು ಮುಡಾರು ಗ್ರಾಮ ಪಂಚಾಯತ್, 9845873587

ಅರುಣ್ ಶೆಟ್ಟಿ ಅರಂತೊಟ್ಟು
9880016188

Related posts

ಕುಚ್ಚೂರು ಶಿವರಾಮ್ ಶೆಟ್ಟಿ ನಿಧನ

Madhyama Bimba

ಚಾರದಲ್ಲಿ ಬೈಕ್ ಅಪಘಾತ

Madhyama Bimba

ಕುಚ್ಚುರುನಲ್ಲಿ ಮಳೆ ಹಾನಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More