Blogಮಂಜೋಲು ಗುತ್ತು ಆನಂದ ಶೆಟ್ಟಿ ನಿಧನ by Madhyama BimbaMarch 24, 2026March 24, 20260126 Share0 Post Views: 107 ಯರ್ಲಪ್ಪಾಡಿ ಮಂಜೋಲು ಗುತ್ತು ನಿವಾಸಿ ಆನಂದ ಶೆಟ್ಟಿ (79 ವ ) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ. 23 ರಂದು ನಿಧನರಾದರು. ಹರೇ ರಾಮ ಹರೇ ಕೃಷ್ಣ ಧಾರ್ಮಿಕ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರು. ಪತ್ನಿ , ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.