ನಾರಾವಿ ಮಾಗಣೆ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ದಾನಿಗಳಾದ ಪ್ರೇಮ್ ಕುಮಾರ್, ಧರ್ಮ ಶ್ರೀ, ಹೊಸ್ಮಾರು ಇವರು ಈದಿನ ಬೆಳಿಗ್ಗೆ ಅನಾರೋಗ್ಯದಿಂದಾಗಿ ಹಾಸನದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
.ಮ್ರತರ ಪಾರ್ಥೀವ ಶರೀರವನ್ನು ಹೊಸ್ಮಾರಿಗೆ (11.30)ತಂದು ಅಲ್ಲಿಂದ ನೂರಾಳ್ಬೆಟ್ಟು ಪ್ರೇಮ ನಿಲಯದಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದೆಂದು ತಿಳಿದು ಬಂದಿದೆ
