Blog

ಹೊಸ್ಮಾರಿನ ದಾನಿ ಪ್ರೇಮ್ ಕುಮಾರ್ ನಿಧನ

                                

ನಾರಾವಿ ಮಾಗಣೆ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ದಾನಿಗಳಾದ  ಪ್ರೇಮ್ ಕುಮಾರ್, ಧರ್ಮ ಶ್ರೀ, ಹೊಸ್ಮಾರು ಇವರು ಈದಿನ ಬೆಳಿಗ್ಗೆ ಅನಾರೋಗ್ಯದಿಂದಾಗಿ ಹಾಸನದ  ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

.ಮ್ರತರ ಪಾರ್ಥೀವ ಶರೀರವನ್ನು ಹೊಸ್ಮಾರಿಗೆ (11.30)ತಂದು ಅಲ್ಲಿಂದ ನೂರಾಳ್ಬೆಟ್ಟು ಪ್ರೇಮ ನಿಲಯದಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದೆಂದು ತಿಳಿದು ಬಂದಿದೆ

Related posts

ಕುಕ್ಕುಂದೂರುನಲ್ಲಿ ದೌರ್ಜನ್ಯ – ಕೆ ಆರ್ ಎಸ್ ಪಾರ್ಟಿ ಭೇಟಿ – ಸಹಕಾರದ ಭರವಸೆ

Madhyama Bimba

ಸಚಿವ ಸುಧಾಕರ್ ನಿಧನಕ್ಕೆ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba

ಎನ್ ಪಿ ಚಿಲ್ ಸ್ಟೇಷನ್ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More