ಮೂಡುಬಿದಿರೆ

ಸಿವಿಲ್ ಇಂಜಿನಿಯರ್ ಸತೀಶ್ ಹೆಗ್ಡೆ ನಿಧನ

ಮೂಡುಬಿದಿರೆ:ತಾಲ್ಲೂಕಿನಲ್ಲಿ ಸುಮಾರು ಎರಡು ದಶಕಗಳ ಕಾಲ ಸಿವಿಲ್ ಇಂಜಿನಿಯರಾಗಿ ಸೇವೆ ಸಲ್ಲಿಸಿದ್ದ ಬೆಳ್ತಂಗಡಿ ತಾಲ್ಲೂಕಿನ ಆಳದಂಗಡಿ ಗ್ರಾಮದ ನಾವೂರಗುತ್ತು ಸತೀಶ್ ಹೆಗ್ಡೆ(57)ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ಸಿವಿಲ್ ಇಂಜಿನಿಯರಾಗಿದ್ದ ಅವರು ವಾಣಿಜ್ಯ ಬ್ಯಾಂಕ್ ಗಳಿಗೆ ಹಾಗು ಸಹಕಾರಿ ಸಂಘ, ಸಂಸ್ಥೆಗಳಿಗೆ ಕನ್ಸಲ್ಟೆಂಟ್ ಇಂಜಿನಿಯರಾಗಿದ್ದರು. ಹಳೆ ಸೆಂಟ್ರಲ್ ಕಫೆ ಕಟ್ಟಡದಲ್ಲಿ ಕಚೇರಿ ಹೊಂದಿದ್ದರು. ತನ್ನ ಸರಳ ವ್ಯಕ್ತಿತ್ವ ಹಾಗು ವೃತ್ತಿ ಪ್ರಾಮಾಣಿಕತೆಯಿಂದಾಗಿ ಜನಮನ್ನಣೆಗಳಿಸಿದ್ದರು. ಅವರಿಗೆ ಪತ್ನಿ ಹಾಗು ಓರ್ವ ಪುತ್ರಿ ಇದ್ದಾರೆ.

Related posts

  ಎನ್ ಡಿ ಎ ಯಲ್ಲಿ ಎಕ್ಸಲೆಂಟ್ ಮೂವರು ತೇರ್ಗಡೆ

Madhyama Bimba

ನಾಳೆ ವಾಲ್ಪಾಡಿಯಲ್ಲಿ ಹಾಸ್ಯ ಕಲಾವಿದ ಹಲ್ಲಾಡಿ ಜಯರಾಮ್ ಶೆಟ್ಟರಿಗೆ ಸನ್ಮಾನ

Madhyama Bimba

ಮೂಡುಬಿದಿರೆ ಯುವತಿ ಗುರುಪುರದಲ್ಲಿ ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More