ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ರಿ) ಬೆಂಗಳೂರು ಕಾರ್ಕಳ ತಾಲೂಕು ಸಮಿತಿ 2026-2027 ನೇ ಸಾಲಿನ ವಿದ್ಯುತ್ ಗುತ್ತಿಗೆದಾರರ ಸಂಘದ ಮಹಾ ಸಭೆ, ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಮತ್ತು ಗುತ್ತಿಗೆದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ಹಿರಿಯ ಗುತ್ತಿಗೆದಾರರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ-1-8-2026 ರಂದು ಕಾರ್ಕಳ ಇನ್ ಹೋಟೆಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ರಾಜ್ಯಧ್ಯಕ್ಷರಾದ ಸಿ.ರಮೇಶ್ ಆಗಮಿಸಿರುತ್ತಾರೆ.
ಜಿಲ್ಲಾ ಆಧ್ಯಕ್ಷರು ಶ್ರೀ ಕಾಂತ್ ಶೆಣೈ
ಸ್ವಾಗತ ಸಂಘದ ಅಧ್ಯಕ್ಷರಾದ ರಿಚಾರ್ಡ್ ಮಿರಾಂದ
ಧನ್ಯವಾದ ಸಂಘದ ಕಾರ್ಯದರ್ಶಿ ಅನಿಲ್ ಎಸ್ ಪೂಜಾರಿ
ಕಾರ್ಯಕ ಕ್ರಮ ನಿರೂಪಣೆ ಸಂತೋಷ್ ಮೊಯಿಲಿ ಹಾಗೂ ಬಾಲಕೃಷ್ಣ ಮೂಲ್ಯ
ಮೆಸ್ಕಾಂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ಧರು.
1. ಅಧ್ಯಕ್ಷರು –ರಿಚಾರ್ಡ್ ಮಿರಾಂಡ
2 .ಉಪಾಧ್ಯಕ್ಷರು – ಸದಾನಂದ ಸಾಲಿಯಾನ್,ಹರೀಶ್ ಕುಂದರ್
3. ಕಾರ್ಯದರ್ಶಿ –ಅನಿಲ್ ಎಸ್ ಪೂಜಾರಿ
4. ಜತೆ ಕಾರ್ಯದರ್ಶಿ – ವಿಜಯ್ ಎಂರಾವ್
5. ಕೋಶಾಧಿಕಾರಿ –ಮಂಝೂರ್ ಅಹ್ಮದ್
6.ಜಿಲ್ಲಾ ಉಪಾಧ್ಯಕ್ಷರು – ಅಶೋಕ್ ಸುವರ್ಣ
7.ಸಂಘಟನಾ ಕಾರ್ಯದರ್ಶಿ- ದಿನೇಶ್ ನಾಯಕ್
8.ಕ್ರೀಡಾ ಕಾರ್ಯದರ್ಶಿ:- ರತ್ನವರ್ಮ ಅಜ್ರಿ
9.ಪ್ರಚಾರ ಸಮಿತಿ ಅಧ್ಯಕ್ಷರು – ರವೀಂದ್ರ ಎಸ್ ಪೂಜಾರಿ
10.ಹೋರಾಟ ಸಮಿತಿ ಅಧ್ಯಕ್ಷ
ರು – ಉದಯಕುಮಾರ್
