Blog

ಮುದ್ರಾಡಿ ಇಂದಿರಾ ಹೆಗ್ಡೆ ನಿಧನ

ಮುದ್ರಾಡಿ ನಿವಾಸಿ ಕೀರ್ತಿಶೇಷ ಏಳಂಬ ಸಂಜೀವ ಹೆಗ್ಡೆಯವರ ಧರ್ಮಪತ್ನಿ ಶ್ರೀಮತಿ ತೆಂಕೊಡು ಇಂದಿರಾ ಹೆಗ್ಡೆಯವರು (85 ವರ್ಷ)  7.10.2024 ರಂದು ಸೋಮವಾರದಂದು ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು.

ಮೃತರು ಮೂವರು ಗಂಡು, ಇಬ್ಬರು ಹೆಣ್ಮಕ್ಕಳು,  ಸೊಸೆಯಂದಿರು, ಅಳಿಯಂದಿರು, ಹನ್ನೆರಡು ಮೊಮ್ಮಕ್ಕಳು, ಮೂವರು ಮರಿಮಕ್ಕಳು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಮುನಿಯಾಲು ಶ್ರೀ ಮನ್ನಾಗ ಮಂಡಲದಲ್ಲಿ ರೈತ ಪೀಠ ಪ್ರಶಸ್ತಿ ಬಿಡುಗಡೆ

Madhyama Bimba

ಬೋಳ ಸಹಕಾರ ಸಂಘದ ಸಾಧನೆ

Madhyama Bimba

ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More