Blog

ಚಾರದಲ್ಲಿ ಬೈಕ್ ಅಪಘಾತ

ಹೆಬ್ರಿಯ ಚಾರದ ಬಳಿ ಬೈಕ್ ಸ್ಕಿಡ್ ಆಗಿ ಗಾಯಗೊಂಡ ಘಟನೆ ವರದಿ ಆಗಿದೆ

ದಿನಾಂಕ 20/10/2024 ರಂದು ಗಂಡ ರವೀಂದ್ರ  ಎಂಬವರು KA-20-EZ-4478 ಮೋಟಾರ್‌ಸೈಕಲ್‌ನಲ್ಲಿ ರವಿಂದ್ರರವರು ಸವಾರನಾಗಿ ಹಾಗೂ ಗಂಗೆ ಸಹಸವಾರಳಾಗಿ ಹಾಗೂ ಮಗ ರಿಶ್ಯಂತ್‌ನನ್ನು ಕುಳ್ಳಿರಿಸಿಕೊಂಡು ಹೆಬ್ರಿ ಆಸ್ಪತ್ರೆಗೆ ಹೋಗುವುದಕ್ಕಾಗಿ ಚಾರ ನಾಗ ಬ್ರಹ್ಮ ಸ್ಥಾನ ಬಳಿ ಸಂಜೆ 03:15 ಗಂಟೆಗೆ ತಲುಪುವಾಗ ಈ ಅಪಘಾತ ನಡೆದಿದೆ.

ಮೋಟಾರ್‌ಸೈಕಲ್‌ ಚಲಾಯಿಸುತ್ತಿದ್ದ ರವಿಂದ್ರರವರು ಮೋಟಾರ್‌ಸೈಕಲ್‌ನ್ನು ರಸ್ತೆಯಲ್ಲಿದ್ದ ಹೊಂಡ ತಪ್ಪಿಸುವ ಸಲುವಾಗಿ ಒಮ್ಮೇಲೆ ಬ್ರೇಕ್‌ಹಾಕಿದಾಗ   ಮೋಟಾರ್‌‌ಸೈಕಲ್‌ಸಮೇತ ರಸ್ತೆಗೆ ಬಿದ್ದು ಗಂಗೆಯವರಿಗೆ ಬಲ ಕಣ್ಣಿನ ಹುಬ್ಬಿನ ಬಳಿ ರಕ್ತಗಾಯ ಹಾಗೂ ಎದೆಗೆ ಗುದ್ದಿದ ಒಳ ಜಖಂ ಆಗಿದ್ದು ಹಾಗೂ ಸವಾರ ರವೀಂದ್ರರವರಿಗೆ ತಲೆಗೆ , ಬಲಕೈಗೆ ಹಾಗೂ ಬಲ ಕಾಲಿನ ಗಂಟಿಗೆ ರಕ್ತಗಾಯವಾಗಿದ್ದು ಹಾಗೂ ರಿಶ್ಯಾಂತ್‌ನಿಗೆ ಬಲ ಕೈ ಹಾಗೂ ಬಲ ಕಾಲಿಗೆ ತರಚಿದ ಗಾಯವಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಂತರ ಹೆಚ್ಚಿನ ಚಿಕಿತ್ಸೆಯ ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ದಾಖಲು ಮಾಡಲಾಗಿದೆ .

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2024 ಕಲಂ: 281, 125(a) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ

Related posts

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೂಬ ಪರವರವರಿಗೆ ಯುವ ಸಂಗಮದಿಂದ ಗೌರವ ಸನ್ಮಾನ

Madhyama Bimba

ಟಿಪ್ಪು ಜಯಂತಿ ಮಾಡಲು ಅವಕಾಶ ಕೊಡಬಾರದು

Madhyama Bimba

ಪತ್ರಕರ್ತರಿಗೆ ಸರಕಾರಿ ಸವಲತ್ತು  ನೀಡಿ – ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More