ಕಾರ್ಕಳ

ಅಜೆಕಾರಿನಲ್ಲಿ ಕರ್ನಾಟಕ ಜೈ ಭೀಮ್ ಯುವಸೇನೆ ಸಭೆ

ಕರ್ನಾಟಕ ಜೈ ಭೀಮ್ ಯುವಸೇನೆಯ ಸಭೆಯು ಅಜೆಕಾರಿನಲ್ಲಿ ನಡೆಯಿತು.


ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಸ್‌ಪಿ ಅಶೋಕ್ ಕುಮಾರ್ ಕುಂಟಲ್ಪಾಡಿ, ಜಿಲ್ಲಾಧ್ಯಕ್ಷರಾದ ಕೆಪಿ ಶಿವಾನಂದ್, ಕಾರ್ಕಳ ತಾಲೂಕಿನ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಸತೀಶ್ ಕೇರ್ವಾಶೆ, ಜಿಲ್ಲಾ ಕಾರ್ಯದರ್ಶಿ ಸುನಿಲ್ ನಿಂಜೂರು, ಆನಂದ ಮೂಡುಬಿದ್ರಿ, ಗಣೇಶ್ ಕೊಂಡಾಡಿ, ಲೋಕೇಶ್ ಎಂ ಎಸ್ ಮೂಡಬಿದ್ರಿ ಉಪಸ್ಥಿತರಿದ್ದರು.

Related posts

ನಾರಾವಿಯಲ್ಲಿ ಸಂತ ಸಮಾಗಮ-ಲೋಕ ಕಲ್ಯಾಣಾರ್ಥ ನಾರಾವಿ ಮಹಾ ಚಂಡಿಕಾ ಯಾಗ – ಕರಾವಳಿಯ ಪರಮ ಪೂಜ್ಯ ನವ ಯತಿವರೇಣ್ಯರ ದಿವ್ಯ ಉಪಸ್ಥಿತಿ

Madhyama Bimba

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಪ್- ನಕ್ರೆ ಪವನ್‌ರಿಗೆ ದ್ವಿತೀಯ ಸ್ಥಾನ

Madhyama Bimba

ಆರ್‌ಸಿಸಿ ಗುತ್ತಿಗೆದಾರರ ಸಂಘ- ಅಧ್ಯಕ್ಷರಾಗಿ ದಾಮೋದರ ಆಚಾರ್ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಆಚಾರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More