Blog

ಏಕ ವಿನ್ಯಾಸ ನಕ್ಷೆಯಿಂದ ಮುಂದುವರಿದ ಸಮಸ್ಯೆ

ಏಕ ವಿನ್ಯಾಸ ನಕ್ಷೆ ಅನುಮೋದಿಸುವ ಆದೇಶ ವನ್ನು ರದ್ದು ಪಡಿಸುವಂತೆ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಕೇಶ್ ಹೆಗ್ಡೆ ಆಗ್ರಹಿಸಿದ್ದಾರೆ.

.ಪಟ್ಟಣ ಪ್ರದೇಶದ ಕಾನೂನುಗಳು ಗ್ರಾಮೀಣ ಪ್ರದೇಶಕ್ಕೆ ಅನುಗುಣ ಆಗುವುದಿಲ್ಲ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತುಂಡು ಭೂಮಿ ಹೊಂದಿದ್ದು.ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ.

ಈಗಿರುವ ಕಾನೂನು ಪ್ರಕಾರ ಏಕ ವಿನ್ಯಾಸ ನಕ್ಷೆಗಾಗಿ ಒಂದೋ ಕಾಪುಗೆ ಹೋಗಬೇಕಾಗುತ್ತದೆ. ಇಲ್ಲವಾದರೆ ತಿಂಗಳಿಗೆ ಎರಡು ಬಾರಿ ಮಾತ್ರ ಕಾರ್ಕಳದವರಿಗೆ ಅವಕಾಶ ಸಿಗುತ್ತದೆ.

ಈ ರೀತಿಯ ಪರಿಸ್ಥಿತಿಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ.

ಸರ್ಕಾರ ಈ ಹಿಂದೆ ಇದ್ದಂತೆ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆದೇಶ ಮಾಡಬೇಕಾಗಿ ಅವರು ವಿನಂತಿ ಮಾಡಿದ್ದಾರೆ.

Related posts

ಕಾರ್ಲೊತ್ಸವದಲ್ಲಿ ಜನ ಸಾಗರ

Madhyama Bimba

ಶಿಲ್ಪಿ ಕೃಷ್ಣ ನಾಯಕ್ ಮೇಲ್ಮನವಿ ತಿರಸ್ಕಾರ

Madhyama Bimba

ಪುರುಷರ ಮ್ಯಾಟ್ ಕಬಡ್ಡಿ ಮತ್ತು ಮಹಿಳೆಯರ ತೋಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More