ಮೂಡುಬಿದಿರೆ

ಹಂಡೇಲು ದೇವಸ ನೇಮೋತ್ಸವ, ಸನ್ಮಾನ

ಮೂಡುಬಿದಿರೆ: ಕಳೆದ 25 ವರ್ಷಗಳಿಂದ ಹಂಡೇಲು ದೇವಸ ಗರೋಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೋಟಿ ಚೆನ್ನಯ ಹಿರಿಯ ದೈವ ಪಾತ್ರಿಗಳಾದ ಉಮೇಶ್ ಪೂಜಾರಿ ಹಾಗೂ ರಮೇಶ್ ಪೂಜಾರಿ ಕೊಳಕೆ ಇರ್ವತ್ತೂರು ಅವರನ್ನು ಹಂಡೇಲು ದೇವಸ ಶ್ರೀ ವಾಘ್ರಚಾಮುಂಡಿ, ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನಡೆದ ನೇಮೋತ್ಸವದ ಸಂದರ್ಭ ಸನ್ಮಾನಿಸಲಾಯಿತು.


ಗರೋಡಿ ಆಡಳಿತ ಸಮಿತಿ ಅಧ್ಯಕ್ಷ ಧನಕೀರ್ತಿ ಬಲಿಪ, ಕಾರ್ಯದರ್ಶಿ ಶ್ರೀಧರ ಕೆ., ಉಪಾಧ್ಯಕ್ಷರಾದ ಮಹೇಂದ್ರ ಬಲ್ಲಾಳ್, ವಿಜೇತ್ ಬಲ್ಲಾಳ್, ಕೋಶಾಧಿಕಾರಿ ಶಿವಾನಂದ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಅಚ್ಯುತ್ ಅಂಚನ್, ಗಿರೀಶ್ ಕುಮಾರ್ ಹಂಡೇಲು, ಪ್ರಮುಖರಾದ ವಿಜಯ ಪೂಜಾರಿ ಉಜಿರಾದೆ, ಗಂಗಾಧರ ಪೂಜಾರಿ, ಮನೋಜ್ ಕುಮಾರ್ ಶೆಟ್ಟಿ, ಪ್ರಮೋದ್ ಕುಮಾರ್, ಪ್ರಕಾಶ್ ಕೋಟ್ಯಾನ್, ಶಿವರಾಮ ಅಂಚನ್ ಅಬ್ಬಣಗುತ್ತು, ಗರೋಡಿ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

Related posts

ಮೂಡುಬಿದಿರೆಯಲ್ಲಿ ಸಮಾಜ ಮಂದಿರ, ಯುವವಾಹಿನಿಯಿಂದ ಬೆದ್ರ ಗೂಡುದೀಪ ಮತ್ತು ರಂಗೋಲಿ

Madhyama Bimba

ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಅವಹೇಳನಕಾರಿ ಹೇಳಿಕೆ- ಹಿಂಜಾವೇ ಮೂಡುಬಿದಿರೆ ಪೊಲೀಸ್ ಗೆ ದೂರು

Madhyama Bimba

ಪಾಡ್ಯಾರು ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More