Blog

ಶುಕ್ರವಾರ ನಂದಿ ರಥ ಯಾತ್ರೆ

ರಾಧ ಸುರಭಿ ಗೋ ಮಂದಿರ ಇವರ ಆಶ್ರಯದಲ್ಲಿ ನಂದಿ ರಥ ಯಾತ್ರೆ ಕಾರ್ಕಳ ತಾಲೂಕಿನಾದ್ಯಂತ ನಡೆಯಲಿದೆ.

ಜನವರಿ 10 ಶುಕ್ರವಾರ ಸಾಯಂಕಾಲ 5 ಗಂಟೆಗೆ ಕಾರ್ಕಳದ ಅನಂತ ಶಯನ ವೃತ್ತದಿಂದ ಕಾರ್ಯಕ್ರಮ ಆರಂಭ ಗೊಳ್ಳಲಿದೆ

ಬಳಿಕ ರಥ ಯಾತ್ರೆಯು ಮಂಜುನಾಥ ಪೈ ಸಭಾಂಗಣವರೆಗೆ ಸಾಗಿ ಬರಲಿದೆ.

ಬಳಿಕ 6 ಗಂಟೆಗೆ ಸಭಾ ಕಾರ್ಯಕ್ರಮ ಹಾಗು 6.15ಕ್ಕೆ ವಿಷ್ಣು ಸಹಸ್ರ ನಾಮ ಪಠಣ ನಡೆಯಲಿದೆ.

ಗೋವಿನ ಮಹತ್ವ ಸಾರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ

Related posts

ಶಿವಪುರ ಹಾಗು ಅಜೆಕಾರ್ ನಿಂದ ಇಬ್ಬರು ನಾಪತ್ತೆ

Madhyama Bimba

6 ಗ್ರಾಮ ಪಂಚಾಯತ್ ನ ವಾರ್ಡ್ ಗಳ ಚುನಾವಣೆ

Madhyama Bimba

ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಜಯಲಕ್ಷ್ಮಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More