Blog

ಸಾಧು ಪೂಜಾರಿ ನಿಧನ

ಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಅವರಿಗೆ ಪಿತೃವಿಯೋಗ
ಹೆಬ್ರಿ : ಹೆಬ್ರಿ ಮೇಲ್ಪೇಟೆ ಬಳಿಯ ನಿವಾಸಿ ಚಾಲಕರಾಗಿದ್ದ ಸಾಧು ಪೂಜಾರಿ ಅವರು ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಜನಾನುರಾಗಿಯಾಗಿದ್ದ ಸಾಧು ಪೂಜಾರಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರಿಗೆ ಪತ್ನಿ, ಪುತ್ರಿ ಮತ್ತು ಪುತ್ರ ಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಸಹಿತ ಅಪಾರ ಬಂಧುಬಳಗ ವನ್ನು ಅಗಲಿದ್ದಾರೆ.

Related posts

ಹಿರ್ಗಾನ ಸಮೀಪ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Madhyama Bimba

ಸಕಲೇಶಪುರದ  ಯುವಕನ ರೀ ಮಿಕ್ಸ್ ಹಾಡು ಚಂದನ್ ಶೆಟ್ಟಿ ಯು ಟ್ಯೂಬ್ ನಲ್ಲಿ ಪ್ರಸಾರ

Madhyama Bimba

ಅಂತಿಮ ಲೆಕ್ಕಪರಿಶೋಧಕರ ಪರೀಕ್ಷೆಯಲ್ಲಿ ರಕ್ಷಾ ಶೆಟ್ಟಿ ತೇರ್ಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More