Blog

ಸಾಧು ಪೂಜಾರಿ ನಿಧನ

ಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಅವರಿಗೆ ಪಿತೃವಿಯೋಗ
ಹೆಬ್ರಿ : ಹೆಬ್ರಿ ಮೇಲ್ಪೇಟೆ ಬಳಿಯ ನಿವಾಸಿ ಚಾಲಕರಾಗಿದ್ದ ಸಾಧು ಪೂಜಾರಿ ಅವರು ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಜನಾನುರಾಗಿಯಾಗಿದ್ದ ಸಾಧು ಪೂಜಾರಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರಿಗೆ ಪತ್ನಿ, ಪುತ್ರಿ ಮತ್ತು ಪುತ್ರ ಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಸಹಿತ ಅಪಾರ ಬಂಧುಬಳಗ ವನ್ನು ಅಗಲಿದ್ದಾರೆ.

Related posts

ಬಜಗೋಳಿಯಲ್ಲಿ ಗೋ ದಾನ ಕಾರ್ಯಕ್ರಮ

Madhyama Bimba

ಕಾರ್ಕಳ ಅಭಿವೃದ್ಧಿ – ಸಚಿವರಿಗೆ ಮನವಿ ಮಾಡಿದ ಕಾಂಗ್ರೇಸ್ ನಾಯಕ

Madhyama Bimba

ಏಕ ವಿನ್ಯಾಸ ನಕ್ಷೆಯಿಂದ ಮುಂದುವರಿದ ಸಮಸ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More