Blog

ಆದಿತ್ಯವಾರ ಕುಂಭ ಶ್ರೀ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಕಾರ್ಕಳದ ಜೋಡುರಸ್ತೆಯ ಕುಂಭ ಶ್ರೀ ವಿವಿದೋದ್ದೇಶ ಸಹಕಾರ ಸಂಘದ ಸ್ವಂತ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 9 ರಂದು ಆದಿತ್ಯವಾರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ ಹಾಗು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೃದಯ ಕುಲಾಲ್ ತಿಳಿಸಿದ್ದಾರೆ.

ನಾಳೆ ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

ವಿಶೇಷ ಕೊಡುಗೆ

ಕುಂಭಶ್ರೀ ವಿವಿದೋದ್ದೇಶ ಸಹಕಾರ ಸಂಘವು ಹೊಸ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ವಿಶೇಷ ಡಿಪಾಸಿಟ್ ಕೊಡುಗೆಯನ್ನು ನೀಡಲಿದೆ.

ಫೆಬ್ರವರಿ 28ರೊಳಗಾಗಿ ಈ ಸಂಘದಲ್ಲಿ ಠೇವಣಿ ಇರಿಸಿದವರಿಗೆ ಶೇಕಡಾ 10 ಬಡ್ಡಿ ನೀಡುವುದಾಗಿ ಸಂಘವು ತಿಳಿಸಿದೆ.

ಇದರ ಜೊತೆಗೆ 8.5 ವರ್ಷದಲ್ಲಿ ಡಿಪಾಸಿಟ್ ದ್ವಿಗುಣ ಮಾಡುವ ಯೋಜನೆ ಕೂಡ ಹಮ್ಮಿ ಕೊಳ್ಳಲಾಗಿದೆ.

ಗ್ರಾಹಕರಿಗಾಗಿ ಹಲವಾರು ಸಾಲ ಯೋಜನೆ ಗಳು ಈ ಸಹಕಾರಿ ಸಂಘದಲ್ಲಿ ನೀಡಲಿದ್ದೇವೆ ಎಂದು ಸಹಕಾರ ಸಂಘವು ತಿಳಿಸಿದೆ

Related posts

ನಿಮ್ಮ ವ್ಯವಹಾರ, ವ್ಯಾಪಾರ ಕೆಲಸಕ್ಕೆ ಜನ ಬೇಕೇ

Madhyama Bimba

ನಿವೃತ್ತ ಸೈನಿಕ ಸಂಕಪ್ಪ ಪೂಜಾರಿ ನಿಧನ

Madhyama Bimba

ರೈತರಿಗೆ ನ್ಯಾಯ ಸಿಗೋವರೆಗೂ ಹೋರಾಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More