ಕಾರ್ಕಳಹೆಬ್ರಿ

ಯಳಗೋಳಿ ಭೋಜ ಶೆಟ್ಟಿ ನಿಧನ

ಹೆಬ್ರಿ : ಕೃಷಿಕರಾದ ನಿವೃತ್ತ ಮುಖ್ಯ ಶಿಕ್ಷಕ ಶಿವಪುರ ಗ್ರಾಮದ ಯಳಗೋಳಿ ಭೋಜ ಶೆಟ್ಟಿ (95) ಬುಧವಾರ ನಿಧನರಾದರು.


ರಂಗಪ್ರೇಮಿಯಾಗಿದ್ದ ಭೋಜ ಶೆಟ್ಟಿಯವರು ನಾಟಕಗಳಲ್ಲಿ ಅಭಿನಯಿಸಿದ್ದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ನಿಕಟವರ್ತಿಯಾಗಿದ್ದರು. ಹೆಬ್ರಿ ಅಜೆಕಾರು ವಲಯ ಬಂಟರ ಸಂಘದಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದರು.


ಮೃತರಿಗೆ ಪತ್ನಿ, 3 ಗಂಡು 1 ಹೆಣ್ಣು ಮಗಳಿದ್ದಾರೆ.

Related posts

ನಿಟ್ಟೆ ಗ್ರಾಮ ಪಂಚಾಯತ್ ಉಪಚುನಾವಣೆ

Madhyama Bimba

ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ ಮತ್ತು ಜಲಮರುಪೂರಣ ವಸ್ತುಪ್ರದರ್ಶನ

Madhyama Bimba

ಇಂದಿರಾನಗರ ಅಂಗನವಾಡಿಯಲ್ಲಿ ಚೈತನ್ಯ ಮಹಿಳಾ ವೃಂದದಿಂದ ಮಕ್ಕಳ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More