Blog

ಪರಶುರಾಮ ಮೂರ್ತಿ ಗುಡ್ಡಕ್ಕೆ ಬೆಂಕಿ

ಕಾರ್ಕಳ ಬೈಲೂರು ವಿನ ಪರಶುರಾಮ ಥೀಮ್ ಪಾರ್ಕ್ ಗುಡ್ಡದಲ್ಲಿ ಬೆಂಕಿ ಬಿದ್ದಿದೆ.

ಇಂದು ಮದ್ಯಾಹ್ನ ಹೊತ್ತಿನಲ್ಲಿ ಈ ಬೆಂಕಿ ಬಿದ್ದಿದ್ದು ಕೆಳಗಿನಿಂದ ಮೇಲ್ ಭಾಗಕ್ಕೆ ಬೆಂಕಿ ಹರಡಿತ್ತು.

ಅಗ್ನಿ ಶಾಮಕ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು ಕೂಡ ಅದು ಸಫಲ ಆಗಿರಲಿಲ್ಲ.

ಬೆಂಕಿ ಇನ್ನು ಕೂಡಾ ಹರಡಿ ಕೊಂಡಿದ್ದು ಸ್ಥಳೀಯ ಮನೆಗಳಲ್ಲಿ ಆತಂಕ ತಂದಿದೆ

Related posts

ಬೆಳ್ಮಣ್ ನಲ್ಲಿ ಹಲ್ಲೆ

Madhyama Bimba

ಕೇಂದ್ರ ಸಚಿವರಿಗೆ ಕಟ್ಟೆ ಗದ್ದೆ ನಾಗರಾಜ್ ಮನವಿ

Madhyama Bimba

ಹೆಬ್ರಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More