Blog

ಕಾರ್ಕಳ ಕೋರ್ಟ್ ಗೆ ನಕ್ಸಲರನ್ನು ಹಾಜರು ಪಡಿಸಿದ ಪೊಲೀಸರು

ಸರಕಾರದ ಮುಂದೆ ಶರಣಾಗಿದ್ದ 4 ಮಂದಿ ನಕ್ಸಲರನ್ನು ಇಂದು ಕಾರ್ಕಳ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

ಜಯಣ್ಣ, ಮುಂಡುಗಾರು ಲತಾ, ವನಜಾಕ್ಷಿ ಹಾಗು ಸುಂದರಿಯವರನ್ನು ಪೊಲೀಸ್ ರಕ್ಷಣೆಯಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರದಿಂದ ಕಾರ್ಕಳಕ್ಕೆ ಕರೆ ತರಲಾಗಿದೆ.

ಸುಮಾರು 14 ಪ್ರಕರಣಗಳಲ್ಲಿ ಇವರು ಭಾಗಿ ಆಗಿದ್ದಾರೆ ಎನ್ನಲಾಗಿದ್ದು ಅದರ ವಿಚಾರಣೆ ನಡೆಯುತ್ತಿದೆ

Related posts

ಚಂದ್ರ ಗೌಡ ಮನೆಗೆ ಪರಿಹಾರ ಚೆಕ್ ವಿತರಣೆ

Madhyama Bimba

ನಾಪತ್ತೆ

Madhyama Bimba

ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಆಯೋಜನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More