Blog

ಮುನಿಯಾಲು ಮೊರಂಟೆ ಬೈಲುನಲ್ಲಿ ಶಾಸಕರ ನಡಿಗೆ

ಹೆಬ್ರಿ ತಾಲೂಕಿನ ಮುನಿಯಾಲು ಮೊರಂಟೆ ಬೈಲುವಿನ ಪ್ರದೇಶಗಳಿಗೆ ಶಾಸಕ ಸುನಿಲ್ ಕುಮಾರ್ ಭೇಟಿ ನೀಡಿ ದರು.

ಅಲ್ಲಿ ವಾಸ ಆಗಿರುವ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಈ  ಪ್ರದೇಶವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೈ ಗೊಳ್ಳ ಬೇಕಾದ ವಿಚಾರಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ವಿಮರ್ಶೆ ಮಾಡಿದರು.

ಅಲ್ಲಿ ನಿರ್ಮಾಣ ಆದ ಹೊಸ ರಸ್ತೆಯನ್ನು ವೀಕ್ಷಣೆ ಮಾಡಿದ ಅವರು ಬಳಿಕ ಅಲ್ಲಿನ ನಿವಾಸಿಗಳೊಂದಿಗೆ ಉಪಹಾರ ಸೇವನೆ ಮಾಡಿದರು.

ಈ.ಸಂದರ್ಭದಲ್ಲಿ ಅಧಿಕಾರಿ ವರ್ಗ ಸ್ಥಳೀಯ ಬಿಜೆಪಿ ಮುಖಂಡರು ಅವರೊಂದಿಗಿದ್ದರು.

Related posts

ಶಿವಪುರ ಹಾಗು ಅಜೆಕಾರ್ ನಿಂದ ಇಬ್ಬರು ನಾಪತ್ತೆ

Madhyama Bimba

ಯುವಕ ಅಪಘಾತಕ್ಕೆ ಬಲಿ – ಪರಿಹಾರಕ್ಕೆ ಮನವಿ

Madhyama Bimba

ಇನ್ನಾದಲ್ಲಿ ಅದಾನಿ ವಿದ್ಯುತ್ ಟವರ್ ನಿರ್ಮಾಣದ ವಿರುದ್ದ ಅಹೋರಾತ್ರಿ ಧರಣಿ ಪ್ರಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More