ಮೂಡುಬಿದಿರೆ

ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವರ ಬ್ರಹ್ಮಕಲಶೋತ್ಸವಕ್ಕೆ ಹಲವು ಆಕರ್ಷಣೆ

ಮೂಡುಬಿದಿರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ದೇವರ ಬ್ರಹ್ಮಕಲಶೋತ್ಸವ ಸಂಭ್ರಮವನ್ನು ಕಂಡು ಕಣ್ಣುತುಂಬಿಕೊಳ್ಳುವ ಕ್ಷಣಕ್ಕೆ ಮತ್ತಷ್ಟು ಆಕರ್ಷಣೆಗೊಳಪಡಿಸಲು ಊರ ಭಕ್ತಾಧಿಗಳು ದೇವಸ್ಥಾನ ಸಂಪರ್ಕಿಸುವ ರಸ್ತೆಗಳನ್ನು ಶೃಂಗರಿಸಿ ಅಲಂಕರಿಸಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳವರು ರಸ್ತೆಯ ಇಕ್ಕೆಲಗಳಲ್ಲಿ ಕಲಾಕೃತಿಗಳನ್ನು ಅಳವಡಿಸಿ ಮತ್ತಷ್ಟು ಮೆರುಗು ತುಂಬಿದ್ದಾರೆ.

ಹೊರೆಕಾಣಿಕೆ ತುಂಬಿರುವ ಉಗ್ರಾಣ ಕೂಡ ತುಂಬಿ ತುಳುಕುತ್ತಿದೆ.

Related posts

ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಅನಂತ ಕೃಷ್ಣರಾವ್ ಅವಿರೋಧ ಆಯ್ಕೆ

Madhyama Bimba

ಮೂಡುಬಿದಿರೆ ಯುವವಾಹಿನಿಯ ಹೊಂಬೆಳಕು ವ್ಯಕ್ತಿತ್ವ ವಿಕಸನ ಶಿಬಿರ

Madhyama Bimba

ಫೆ.8, 9 ರಂದು ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಸ್ಪಟಿಕ ಮಹೋತ್ಸವ ಹಾಗೂ ಸನದುದಾನ ಸಮ್ಮೇಳನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More