ಕಾರ್ಕಳ

ಕಾರ್ಕಳ -ಎರ್ಲಪಾಡಿ ಗ್ರಾಮದ ನಿವಾಸಿ ಮೃತ್ಯು

ಎರ್ಲಪಾಡಿ ಗ್ರಾಮದ ಜಾರ್ಕಳ ಜೆಡ್ಡು ನಿವಾಸಿ ಜ್ಯೋತಿ ತಾಯಿಯ ಮನೆಯಲ್ಲಿ ಇರುವಾಗ ಮನೆಯ ಎದುರುಗಡೆ ಕುಳಿತ್ತುಕೊಂಡಿದಾಗ ಕುಸಿದು ಬಿದಿದ್ದು . ಕೂಡಲೇ ಚಿಕಿತ್ಸೆಯ ಬಗ್ಗೆ ಬೈಲೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದುಚಿಕಿತ್ಸೆ ಫಲಿಸದೇ ಜ್ಯೋತಿ ವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related posts

ಗೋವಾ ರಾಜ್ಯದಲ್ಲಿ ಮುಡಾರು ಅಶೋಕ್ ಶೆಟ್ಟಿಯವರಿಗೆ ಬೆಸ್ಟ್ ಸೋಷಿಯಲ್ ವರ್ಕ್ ಅವಾರ್ಡ್

Madhyama Bimba

ಕಾಂತಾವರದ ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ- ಪ್ರಕರಣ ದಾಖಲು

Madhyama Bimba

ವಸತಿ ಶಾಲೆಗಳಲ್ಲಿ ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More