Blog

ನಲ್ಲೂರು ಬಳಿ ಬೈಕ್ ಕಾರು ಅಪಘಾತ

ಕಾರ್ಕಳ:  ದಿಲೀಪ್ (34), ಆರೂರು ಗ್ರಾಮ ಬ್ರಹ್ಮಾವರ ನಿವಾಸಿ ಯಾಗಿದ್ದು
ತನ್ನ ಬೈಕ್ ನಲ್ಲಿ ಕಾರ್ಕಳ  ಕಡೆಗೆ  ಸವಾರಿ ಮಾಡಿಕೊಂಡು ಬರುತ್ತಾ ನಲ್ಲೂರು ಗ್ರಾಮದ ಪಾಜೆಗುಡ್ಡೆ ಎಂಬಲ್ಲಿ ತಲುಪುವಾಗ  ಕಾರ್ಕಳದ ಕಡೆಯಿಂದ ಧರ್ಮಸ್ಥಳ ಹೋಗುವ ರಾಜ್ಯ ಹೆದ್ದಾರಿಯಲ್ಲಿ  KA-19-MK-6162 ನಂಬರ್ ನ ಕಾರೊಂದು ಅತೀವೇಗವಾಗಿ ಚಲಾಯಿಸಿಕೊಂಡು ಬಂದು  ಓವರ್‌ಟೇಕ್‌ ಮಾಡುತ್ತಾ ರಸ್ತೆಯ ಬಲ ಭಾಗಕ್ಕೆ  ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಿಲೀಪ್ ವರು ಬೈಕ್ ನೊಂದಿಗೆ ರಸ್ತೆಗೆ ಬಿದ್ದು,ಹಣೆಯ ಬಲ ಬದಿ ಬಲಕೈ ತೋರು ಬೆರಳಿಗೆ ಮತ್ತು ಬಲಕಾಲಿನ ಪಾದಕ್ಕೆ  ಗಾಯವಾಗಿದ್ದು ಬೈಕ್ ಜಖಂಗೊಂಡಿರುತ್ತದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

Related posts

ಪಿ.ಎನ್.ಆರ್. ಅಮೃತಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿ ಮತ್ತು ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜಿಗೆ ಎಕ್ಸ್ಟ್ರಾವೆಗಾಂಝ 2k24 ಸಮಗ್ರ ಪ್ರಶಸ್ತಿ

Madhyama Bimba

ಟೇಕ್ವಂಡೋ – ಪ್ರೀತಮ್ ದೇವಾಡಿಗ ದ್ವಿತೀಯ

Madhyama Bimba

ಜನವರಿ 17ರಂದು ಸಚಿವರಿಂದಲೇ ಹಕ್ಕುಪತ್ರ ವಿತರಣೆ : ಮಿಥುನ್ ರೈ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More