Blog

ಆಶ್ರಯ ಸಮಿತಿಗೆ ನಾಲ್ವರ ನೇಮಕ

*ಕರ್ನಾಟಕ ಸರಕಾರದಿಂದ ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ನಾಮನಿರ್ಧೇಶನ ಸದಸ್ಯರ ನೇಮಕ*

ಕಾರ್ಕಳ ಪುರಸಭೆಯ ನಗರ ಆಶ್ರಯ ಸಮಿತಿಗೆ ಕರ್ನಾಟಕ ಸರಕಾರವು ಪುರಸಭಾ ವ್ಯಾಪ್ತಿಯ ನಾಲ್ಕು ಜನರನ್ನು ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿ ಆದೇಶ ನೀಡಿದೆ.
1) ದೀಪಕ್ ಮೊಯಿಲಿ ಗಾಂಧಿ‌ಮೈದಾನ್ ಪೇಟೆ ಮನೆ.
2) ಮಂಜುನಾಥ್ ತೆಳ್ಳಾರು ರಸ್ತೆ
3)ಚಂಪಾ ಕುಮಾರಿ ಕುಂಟಲ್ಪಾಡಿ
4)ಹುಸೇನ್ ಬಂಗ್ಲೆಗುಡ್ಡೆ

Related posts

ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ

Madhyama Bimba

ರೈತರಿಗೆ ನ್ಯಾಯ ಸಿಗೋವರೆಗೂ ಹೋರಾಟ

Madhyama Bimba

ಜನನಿ ಮಿತ್ರ ಮಂಡಳಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More