Blog

ಆತ್ಮಹತ್ಯೆ

ಕಾರ್ಕಳ:  ಕಾರ್ಕಳದ ಅರುಣ್ ಕುಮಾರ್ (18ವ) ಆತ್ಮಹತ್ಯೆ ಮಾಡಿ ಕೊಂಡ ಘಟನೆ ವರದಿಯಾಗಿದೆ.

ಇವರು ವಿಪರೀತ  ಮನನೊಂದು ದಿನಾಂಕ 10/3/2025 ರಂದು ಆತನ ವಾಸದ ಮನೆಯಾದ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಹಿಮ್ಮುಂಜೆ ರಸ್ತೆಯಲ್ಲಿ ಇರುವ ಮನೆಯಲ್ಲಿ ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯೊಳಗಡೆಯ ಮಾಡಿನ ಕಬಿಣ್ಣದ ರಾಡ್‌ಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Related posts

ಪೊಲೀಸರಿಗೆ ಕುಡಿಯಲು ವಿತರಣೆ ಆದ ನೀರಿನ ಕ್ಯಾನ್ ನಲ್ಲಿ ಸತ್ತ ಕಪ್ಪೆ

Madhyama Bimba

ಆನೆಕೆರೆ ಬಳಿ ಕುಶನ್ ಅಂಗಡಿ ಗೆ ಬೆಂಕಿ

Madhyama Bimba

ಮಿಯ್ಯಾರು ಮಹಾ ಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶದ ಆಮಂತ್ರಣ ಪತ್ರಿಕೆ ಹಾಗು ಲಾಂಚನ ಬಿಡುಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More