ಕಾರ್ಕಳ ಅತ್ತೂರು ಪರ್ಪಲೆ ಗಿರಿಯ ಕಲ್ಕೂಡ ದೈವಸ್ಥಾನದ ಪ್ರಧಾನ ದ್ವಾರ ಬಂಧ ನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಸಂಕ್ರಾಂತಿಯ ದಿನವಾದ ಇಂದು ಹಲವಾರು ಮಂದಿ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅತ್ತೂರು ಪರ್ಪಲೆಗಿರಿಯಲ್ಲಿ ಶಿಲಾಮಯವಾದ ದೈವಸ್ಥಾನ ಭರದಿಂದ ನಿರ್ಮಾಣ ಗೊಳ್ಳುತ್ತಿದ್ದು ಹಲವಾರು ಮಂದಿ ಭಕ್ತಾದಿಗಳು ಇಂದಿನ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.



