Blog

ಕಾರ್ಕಳ ಅತ್ತೂರು ಪರ್ಪಲೆ ಗಿರಿ ದೈವಸ್ಥಾನ

ಕಾರ್ಕಳ ಅತ್ತೂರು ಪರ್ಪಲೆ ಗಿರಿಯ ಕಲ್ಕೂಡ ದೈವಸ್ಥಾನದ ಪ್ರಧಾನ ದ್ವಾರ  ಬಂಧ ನ್ಯಾಸ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಸಂಕ್ರಾಂತಿಯ ದಿನವಾದ ಇಂದು ಹಲವಾರು ಮಂದಿ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅತ್ತೂರು ಪರ್ಪಲೆಗಿರಿಯಲ್ಲಿ    ಶಿಲಾಮಯವಾದ ದೈವಸ್ಥಾನ ಭರದಿಂದ ನಿರ್ಮಾಣ ಗೊಳ್ಳುತ್ತಿದ್ದು ಹಲವಾರು ಮಂದಿ ಭಕ್ತಾದಿಗಳು ಇಂದಿನ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Related posts

ಕಾರ್ಕಳದಲ್ಲಿ ಕಾಂಗ್ರೆಸ್ ಸಮಾವೇಶ

Madhyama Bimba

ಹಿರ್ಗಾನ ಸಮೀಪ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ -ಗಾಯ

Madhyama Bimba

ಪಳ್ಳಿ ಬಳಿ ಪಾದಾಚಾರಿ ಮೇಲೆ ಬೈಕ್ ಡಿಕ್ಕಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More