Blog

ಸತ್ಯ ನಾರಾಯಣ ಹೆಬ್ಬಾರ್ ನಿಧನ

ನಿಟ್ಟೆ ಕೆಮ್ಮಣ್ಣು ನಿವಾಸಿ ಸತ್ಯ ನಾರಾಯಣ ಹೆಬ್ಬಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 55 ವರ್ಷ ವಯಸ್ಸು ಆಗಿತ್ತು.

ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಾಮಾಜಿಕವಾಗಿ ಹಲವಾರು ಕಾರ್ಯ ಮಾಡಿ ಈ ಪರಿಸರದಲ್ಲಿ ಚಿರ ಪರಿಚಿತರಾಗಿದ್ದ ಇವರಿಗೆ ನಿಟ್ಟೆಯ ಭೀಷ್ಮ ಎಂದೇ ಹೆಸರುವಾಸಿ ಆಗಿದ್ದರು.

Related posts

ಕೋಳಿ ಅಂಕ

Madhyama Bimba

ಮುಳ್ಕಾಡುನಲ್ಲಿ ಶಿವರಾತ್ರಿ ಭಜನೆ

Madhyama Bimba

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೂಬ ಪರವರವರಿಗೆ ಯುವ ಸಂಗಮದಿಂದ ಗೌರವ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More