ಮೂಡುಬಿದಿರೆ

ರಸ್ತೆಯ ನಡುಭಾಗದಲ್ಲಿ ಅನುಪಯುಕ್ತ ವಸ್ತುಗಳನ್ನು ಹಾಕಿದ ಅನಾಗರಿಕ- ಪಂಚಾಯತ ನಿಕಟಪೂರ್ವ ಸದಸ್ಯನ ಕಾರ್ಯಕ್ಕೆ ಮೆಚ್ಚುಗೆ

ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮನಬೆಟ್ಟು ಮುಖ್ಯ ರಸ್ತೆಯ ನಡುಭಾಗದಲ್ಲಿ ಬಿಯರ್ ಬಾಟಲ್, ಅನುಪಯುಕ್ತ ವಸ್ತುಗಳನ್ನು ಒಳಗೊಂಡ ಕಸದ ರಾಶಿಯ ಕಟ್ಟೊಂದನ್ನು ರಸ್ತೆಯ ನಡುಭಾಗದಿಂದ ತೆರವುಗೊಳಿಸಿ ಪಂಚಾಯತ್ ನಿಕಟ ಪೂರ್ವ ಸದಸ್ಯ ರಮೇಶ್ ಶೆಟ್ಟಿಯವರು ಸಮಾಜಮುಖಿ ಕಾರ್ಯ ನಡೆಸಿದ್ದಾರೆ.

ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿಯ ವ್ಯಕ್ತಿ ಎನ್ನಲಾದ ಓರ್ವರು ಕಸದ ರಾಶಿಯನ್ನು ಒಳಗೊಂಡ ಕಟ್ಟನ್ನು ರಸ್ತೆಯ ನಡುಭಾ ಗದಲ್ಲಿ ಇರಿಸಿ ಮಾನವೀಯ ಕಾರ್ಯಕ್ಕೆ ಸವಾಲೊಡ್ಡಿರುವುದನ್ನು ಸಮಾಜಮುಖಿ ಕಾರ್ಯ ನಡೆಸುವ ಮೂಲಕ ರಮೇಶ್ ಶೆಟ್ಟಿಯವರು ವಿರೋಧಿಸಿದ್ದಾರೆ. ಅವರ ಈ ಕಾರ್ಯ ಪ್ರಶಂಸೆಗೊಳ್ಳಪಟ್ಟಿದೆ. ರಸ್ತೆಯ ನಡುಭಾಗದಲ್ಲಿ ಅನುಪಯುಕ್ತ ವಸ್ತುಗಳನ್ನು ಹಾಕಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಂಚಾಯತ್ ಆಡಳಿತ ನಿರ್ಧರಿಸಿದೆ.

Related posts

ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ: ಕೋಟ್ಯಾನ್ ಖಂಡನೆ

Madhyama Bimba

ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಅನಂತ ಕೃಷ್ಣರಾವ್ ಅವಿರೋಧ ಆಯ್ಕೆ

Madhyama Bimba

ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ ಬ್ರಹ್ಮಕಲಶಕ್ಕೆ ದೇಣಿಗೆ ನೀಡಿದ ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More