ಕಾರ್ಕಳಹೆಬ್ರಿ

ಏ. 16: ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

ಕುಚ್ಚೂರು ಶ್ರೀ ಕೊಡಮಣಿತ್ತಾಯ ಧೂಮಾವತಿ ಮತ್ತು ಪರಿವಾರ ದೈವಗಳ ಗರಡಿ ಟ್ರಸ್ಟ್ ವತಿಯಿಂದ ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಪರಿವಾರ ದೈವಗಳ ಕಾಲಂಪ್ರತಿಯ ಸಂಪ್ರದಾಯದಂತೆ ನಡೆಯುವ ವಾರ್ಷಿಕ ನೇಮೋತ್ಸವವು ಏ. 16ರಂದು ನಡೆಯಲಿದೆ.

ಅಂದು ಬೆಳಿಗ್ಗೆ 9.00ಗಂಟೆಗೆ ತೋರಣ ಮುಹೂರ್ತ, 10.00 ಗಂಟೆಗೆ ನವಕ ಪ್ರಧಾನ ಹೋಮ, 11.00ರಿಂದ ಹಣ್ಣುಕಾಯಿ ಸೇವೆ, ಪ್ರಸಾದ ವಿತರಣೆ, ಗಂಟೆ 6.30ಕ್ಕೆ ಧರ್ಮರಸು ದೈವದ ಕೋಲ, ಸಂಜೆ 7.00ರಿಂದ ಅನ್ನಸಂತರ್ಪಣೆ, ರಾತ್ರಿ7.30ಕ್ಕೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ಕೋಲ, ರಾತ್ರಿ 10.30ಕ್ಕೆ ತುಲಾಭಾರ ಸೇವೆ, ರಾತ್ರಿ 11.00ರಿಂದ ದೈವಗಳ ದರ್ಶನ, ಬಲಿ, ಮುಖಾಮುಖಿ, ರಾತ್ರಿ ಗಂಟೆ1.00ಕ್ಕೆ ಧೂಮಾವತಿ ಕೋಲ ನಡೆಯಲಿದೆ.

Related posts

ಕಬ್ಬಿನಾಲೆಯಲ್ಲಿ ಹೆಚ್ಚಿದ ಆನೆ ಹಾವಳಿ- ಭಯದಿಂದ ಮನೆ ಬಿಟ್ಟು ಹೋದ ಕುಟುಂಬ

Madhyama Bimba

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಮೋಟಾರ್ ಸೈಕಲ್ ಡಿಕ್ಕಿ

Madhyama Bimba

ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ಆಕಸ್ಮಿಕ ಬೆಂಕಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More