ಯುವವಾಹಿನಿ (ರಿ) ಕಾರ್ಕಳ ಘಟಕದ ವತಿಯಿಂದ ಕೆರ್ವಾಶೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗಕ್ಕೆ ಛತ್ರಿ ಹಾಗೂ ಎಸ್ಆರ್ಎಂ ಸಿಬ್ಬಂದಿಗಳಿಗೆ ರೇನ್ಕೋಟ್ಗಳ ವಿತರಣಾ ಕಾರ್ಯಕ್ರಮ ಜು. 08ರಂದು ನಡೆಯಿತು.

ಈ ಸಂದರ್ಭದಲ್ಲಿ ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ರಾಕೇಶ್ ಅಮಿನ್, ಕ್ರೀಡಾ ನಿರ್ದೇಶಕರಾದ ಪ್ರಶಾಂತ್ ಬಜಗೋಳಿ, ಶ್ರೇಯಸ್ ಉಪಸ್ಥಿತರಿದ್ದರು.

