Blog

ಶಾಲಾ ಬಸ್ ಬೈಕ್ ಅಪಘಾತ * ಬೈಕ್ ಸವಾರ ಮೃತ್ಯು

ಕಾರ್ಕಳ ಜೋಡು ಕಟ್ಟೆಯ ಕಾರೋಲ್ ಗುಡ್ಡೆ ಬಳಿ ಇಂದು ಶಾಲಾ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ವರದಿ ಆಗಿದೆ.

ಬೆಳಿಗ್ಗೆ ಸುಮಾರು 7.30 ರ ಹೊತ್ತಿಗೆ ಕಾರ್ಕಳ ಖಾಸಗಿ ಶಾಲಾ ಬಸ್ ಮಕ್ಕಳನ್ನು ಕರೆ ತರಲು ಕಾರೋಲ್ ಗುಡ್ಡೆಗೆ ಹೋಗುತ್ತಿತ್ತು.

ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಅಜಿತ್ ಬೈಕ್ ನಿಯಂತ್ರಣ ಕಳೆದು ಕೊಂಡು ಶಾಲಾ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅಜಿತ್ ದೇವಸ್ಥಾನ ಹಾಗೂ ಟೈಲ್ಸ್ ಹಾಕುವ ಕೆಲಸ ಮಾಡಿ ಕೊಂಡಿದ್ದ

Related posts

ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷರಾಗಿ ಯಶೋಧ ಶೆಟ್ಟಿ ಪುನರಾಯ್ಕೆ

Madhyama Bimba

ಕಾರ್ಕಳ ವೆಂಕಟರಮಣ ದೇವಸ್ಥಾನಕ್ಕೆ ಪುರಸಭೆ ನೋಟಿಸ್ – ಕಾರ್ಕಳ ಟೈಗರ್ಸ್ ಖಂಡನೆ

Madhyama Bimba

ಒಂದೇ ದಿನ ಒಂದೇ ಗಳಿಗೆಯಲ್ಲಿ ತಂದೆ ಮಗಳು ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More