ಹೆಬ್ರಿ

ಬೆಳ್ವೆ ಗ್ರಾಮ ಆಡಳಿತಾಧಿಕಾರಿ ರಮೇಶ್ ನಿಧನ

ಹೆಬ್ರಿ : ಹೆಬ್ರಿ ತಾಲ್ಲೂಕಿನ ಬೆಳ್ವೆ ಗ್ರಾಮ ಆಡಳಿತಾಧಿಕಾರಿ ಕುಂದಾಪುರ ತಾಲ್ಲೂಕಿನ ಸಿದ್ಧಾಪುರ ಕೆಳಪೇಟೆ ನಿವಾಸಿ ರಮೇಶ್ (57) ಬುಧವಾರ ಅನಾರೋಗ್ಯದಿಂದ ಮೃತರಾದರು.


ಮೃತರಿಗೆ ಪತ್ನಿ ಹಾಗೂ ಮಗಳು ಇದ್ದಾರೆ. ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್, ಉಪತಹಶೀಲ್ಧಾರ್ ರಾಘವೇಂದ್ರ ನಾಯ್ಕ್, ಕಂದಾಯ ನೀರಿಕ್ಷಕ ಹಿತೇಶ್ ಯುಬಿ, ತಾಲ್ಲೂಕು ಸರ್ವೆಯರ್ ರವಿರಾಜ್, ಗ್ರಾಮ ಆಡಳಿತಾಧಿಕಾರಿಗಳಾದ ರಾಚಪ್ಪಜಿ, ನವೀನ್ ಕುಮಾರ್ ಸಹಿತ ಕಂದಾಯ ಅಧಿಕಾರಿಗಳು ಅಂತಿಮನಮನ ಸಲ್ಲಿಸಿದರು.

Related posts

ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಲು ಅವಕಾಶ

Madhyama Bimba

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

Madhyama Bimba

ಹೆಬ್ರಿ ಗೇರು ಬೀಜ ಫ್ಯಾಕ್ಟರಿಗೆ ರಾಜಸ್ಥಾನದ ಮನ್ನತ್ ಓವರ್ ಸೀಸ್ ಕಂಪನಿ ಹೆಸರಿನಲ್ಲಿ ಲಕ್ಷಾಂತರ ರೂ ವಂಚನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More