ಪಡುಕುಡೂರು ಒಕ್ಕೂಟದ ಮಹಾದೇವಿ ಸಂಘದ ವಾರಿಜರವರ ಗಂಡನಾದ ಕೇಶವ ಆಚಾರ್ಯರವರ ಅನಾರೋಗ್ಯಕ್ಕೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸುಮಾರು 15000 ರೂ. ಕ್ರಿಟಿಕಲ್ ಪಂಡ್ ಬಂದಿದ್ದು,
ಒಕ್ಕೂಟದ ಅಧ್ಯಕ್ಷರಾದ ಹೃದಯ ಶೆಟ್ಟಿ , ಉಪಾಧ್ಯಕ್ಷರಾದ ಶಾರದಾ ಶೆಟ್ಟಿ ವಲಯದ ಮೇಲ್ವಿಚಾರಕರಾದ ಸುಮಲತಾ, ತಾಲೂಕಿನ ವಿಚಕ್ಷಣಾಧಿಕಾರಿಯಾದ ಪುಷ್ಪ ಸೇವಾ ಪ್ರತಿನಿಧಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು, ಮಂಜೂರಾತಿ ರಶೀದಿಯನ್ನು ನೀಡಲಾಯಿತು.