Blog

ಕಾರ್ಕಳ ಅಯ್ಯಪ್ಪ ಮಂದಿರಕ್ಕೆ ನೂತನ ಪದಾಧಿಕಾರಿಗಳು

ಶ್ರೀ ಬಾಲಾಜಿ ಅಯ್ಯಪ್ಪ ಮಂದಿರ ಬೈಲಡ್ಕ ಕಾರ್ಕಳ 2025 – 26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಬಾಲಾಜಿ ಅಯ್ಯಪ್ಪ ಮಂದಿರ ಬೈಲಡ್ಕ ಕಾರ್ಕಳದ 2025 – 26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶಿಬಿರದ ಪೂಜ್ಯ ಗುರುಗಳಾದ ಬಾಲಕೃಷ್ಣ ಹೆಗ್ಡೆ ಇವರ ಉಪಸ್ಥಿತಿಯಲ್ಲಿ ನಡೆಯಿತು.


2025 – 26 ರ ಸಾಲಿನ ನೂತನ ಪದಾಧಿಕಾರಿಗಳು
ಗೌರವ ಸಲಹೆಗಾರರು ಸಂತೋಷ್ ಶೆಟ್ಟಿ
ಅಧ್ಯಕ್ಷರು ಉಮೇಶ್ ಮಿಯ್ಯಾರು
ಉಪಾಧ್ಯಕ್ಷರು ಪ್ರವೀಣ್ ಮಾಭಿಯಾನ್ ಮತ್ತು ಜೀವನ್ ಕೋಟ್ಯಾನ್
ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಕುಲಾಲ್
ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ದೇವಾಡಿಗ ಹಾಗೂ ಕಿರಣ್ ನಾಯಕ್ ಸೂಡ
ನೂತನ ಎಲ್ಲಾ ಪದಾಧಿಕಾರಿಗಳಿಗೆ ಶಿಬಿರದ ಗುರುಸ್ವಾಮಿಗಳು ಶುಭಹಾರೈಸಿದರು ಹಾಗೂ ಸಭೆಯಲ್ಲಿ ಶಿಬಿರದ ಶಿಷ್ಯ ವೃಂದ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

Related posts

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

Madhyama Bimba

ಕಾರ್ಕಳ: ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧ್ವಜಾರೋಹಣ

Madhyama Bimba

ಪಡುಕುಡೂರ್ ನಿಂದ ಪಾದ ಯಾತ್ರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More