Blog

ವಿದ್ಯಾ ನಿಕೇತನ ಶಾಲೆಯ ಮಕ್ಕಳ ಸಾಧನೆ

6ನೇ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶೀಪ್  2025 ರಲ್ಲಿ  ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ  ಶಾಲೆಯ ಮಕ್ಕಳ ಸಾಧನೆ.

ಸಕಲೇಶಪುರ :- ಬೇಲೂರಿನಲ್ಲಿ ಆಯೋಜಿಸಿದ್ದ 6ನೇ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶೀಪ್ ಹೊಯ್ಸಳಕಪ್ 2025 ರಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶುಕ್ರವಾರಸಂತೆ ಶಾಲೆಯ ಒಟ್ಟು  13  ವಿದ್ಯಾರ್ಥಿಗಳು ಕಥಾ ಹಾಗು ಕುಮಿತೆ  ವಿಭಾಗದಲಿ ಭಾಗವಹಿಸಿ  19  ಬಹುಮಾನ ಪಡೆದರು.

  5  ಪ್ರಥಮ, 6 ದ್ವಿತೀಯ ಹಾಗು 8 ತೃತೀಯ ಬಹುಮಾನ ಪಡೆಯುವ ಮೂಲಕ  ಸಮಗ್ರ ಪ್ರಶಸ್ತಿ ಮುಡಿಗೇರಿಸಿ ಕೊಂಡರು.

Related posts

ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷರಾಗಿ ಯಶೋಧ ಶೆಟ್ಟಿ ಪುನರಾಯ್ಕೆ

Madhyama Bimba

ದಸಂಸ ಮನವಿ

Madhyama Bimba

ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಕಾವ್ಯ ಶ್ರೀ ಅಜೇರು – ಉಮೇಶ್ ಮಿಜಾರ್ ಗೆ ಕಲಾ ಭೂಷಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More