6ನೇ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶೀಪ್ 2025 ರಲ್ಲಿ ಶುಕ್ರವಾರ ಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯ ಮಕ್ಕಳ ಸಾಧನೆ.
ಸಕಲೇಶಪುರ :- ಬೇಲೂರಿನಲ್ಲಿ ಆಯೋಜಿಸಿದ್ದ 6ನೇ ಅಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶೀಪ್ ಹೊಯ್ಸಳಕಪ್ 2025 ರಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶುಕ್ರವಾರಸಂತೆ ಶಾಲೆಯ ಒಟ್ಟು 13 ವಿದ್ಯಾರ್ಥಿಗಳು ಕಥಾ ಹಾಗು ಕುಮಿತೆ ವಿಭಾಗದಲಿ ಭಾಗವಹಿಸಿ 19 ಬಹುಮಾನ ಪಡೆದರು.
5 ಪ್ರಥಮ, 6 ದ್ವಿತೀಯ ಹಾಗು 8 ತೃತೀಯ ಬಹುಮಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿ ಮುಡಿಗೇರಿಸಿ ಕೊಂಡರು.
previous post
