ಕಾರ್ಕಳದ ದೂಪದಕಟ್ಟೆಯಲ್ಲಿ ಮುಗುರು ಮಲ್ಲಿಗೆ ಎಂಬ ಯಕ್ಷಗಾನ ನಡೆಯಲಿದೆ.
ಶ್ರೀ ಭಗವತಿ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಈ ಯಕ್ಷಗಾನವು ಜನವರಿ 16 ಶುಕ್ರವಾರ ಸಂಜೆ ಗಂಟೆ 7ರಿಂದ ದೂಪದ ಕಟ್ಟೆ ಮಾಂಗಲ್ಯ ಕಲ್ಯಾಣ ಮಂಟಪದ ಎದುರು ಈ ಯಕ್ಷಗಾನ ನಡೆಯಲಿದೆ.
ಈ ಯಕ್ಷಗಾನದಲ್ಲಿ ಭಾಗವಹಿಸುವಂತೆ ಗ್ರಾಮಸ್ಥರು ತಿಳಿಸಿದ್ದಾರೆ
previous post
