Blog

ನಿಟ್ಟೆ ದೂಪದ ಕಟ್ಟೆಯಲ್ಲಿ ಮುಗುರು ಮಲ್ಲಿಗೆ

ಕಾರ್ಕಳದ ದೂಪದಕಟ್ಟೆಯಲ್ಲಿ ಮುಗುರು ಮಲ್ಲಿಗೆ ಎಂಬ ಯಕ್ಷಗಾನ ನಡೆಯಲಿದೆ.

ಶ್ರೀ ಭಗವತಿ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು  ಇವರಿಂದ ಈ ಯಕ್ಷಗಾನವು ಜನವರಿ 16 ಶುಕ್ರವಾರ ಸಂಜೆ ಗಂಟೆ 7ರಿಂದ ದೂಪದ ಕಟ್ಟೆ ಮಾಂಗಲ್ಯ ಕಲ್ಯಾಣ ಮಂಟಪದ ಎದುರು ಈ ಯಕ್ಷಗಾನ ನಡೆಯಲಿದೆ.

ಈ ಯಕ್ಷಗಾನದಲ್ಲಿ ಭಾಗವಹಿಸುವಂತೆ ಗ್ರಾಮಸ್ಥರು ತಿಳಿಸಿದ್ದಾರೆ

Related posts

ಆತ್ಮಹತ್ಯೆ

Madhyama Bimba

ಎಣ್ಣೆ ಹೊಳೆ-  ಬಿಜೆಪಿ ಪ್ರತಿಭಟನೆ

Madhyama Bimba

ಉದಯ ಶೆಟ್ಟಿ ಮುನಿಯಾಲು ಸಂತಾಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More