ಕಾರ್ಕಳಹೆಬ್ರಿ

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

ಅಜೆಕಾರು: ಮುಂಡುಬೆಟ್ಟು ಕುಕ್ಕುಜೆ ಗ್ರಾಮದ ಸುರೇಶ (28) ಮೃತಪಟ್ಟಿದ್ದಾರೆ.

ಕಳೆದ 1 ವರ್ಷದಿಂದ ಆತನ ಅಕ್ಕನ ಗಂಡನ ಮನೆಯಾದ ಕಡ್ತಲ ಸಿರಿಬೈಲ್ ಎಂಬಲ್ಲಿ ಅವರು ವಾಸವಾಗಿದ್ದು ದಿನಾಂಕ: 25.10.2024 ರಂದು ಸುಮಾರು ರಾತ್ರಿ 9.30 ಗಂಟೆಗೆ ಮನೆಯಲ್ಲಿ ಜಗಳವಾಡಿ ಮನೆಯಿಂದ ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಇದ್ದು ದಿನಾಂಕ:29.10.2024 ರಂದು ಕಡ್ತಲದ ಸಿರಿಬೈಲ್ ಗೆ ಬಂದು ಹುಡುಕಿದಾಗ ಅಲ್ಲಿಯೇ ಮೋರಿಯ ಕೆಳಗೆ ಕೆಟ್ಟ ವಾಸನೆ ಬರುತ್ತಿದ್ದು ಸರಿಯಾಗಿ ನೋಡಿದಾಗ ಮೃತ ದೇಹವು ಅಲ್ಲಿಯೇ ಬಿದ್ದುಕೊಂಡಿದ್ದು ಕೊಳೆತ ಸ್ಥಿತಿಯಲ್ಲಿತ್ತು.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅ. 5-10 ರ ವರೆಗೆ, ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯ ವಿವಿಧೆಡೆ ಸಂಚಾರ

Madhyama Bimba

ಹೆಬ್ರಿ ಎಸ್.ಆರ್. ಸಂಸ್ಥೆಯಲ್ಲಿ ಕುವೆಂಪು ಜನ್ಮ ದಿನಾಚರಣೆ

Madhyama Bimba

  ಮುಂಡ್ಕೂರು ಪೊಸ್ರಾಲುನಲ್ಲಿ ಮಾರ್ಚ್ 18ರಂದು ಒಬ್ಬರಿಗೆ ಹಲ್ಲೆ ದೂರು ದಾಖಲು. ಮಾರ್ಚ್ 19ರಂದು ಅದೇ ಪ್ರಕರಣ ಇನ್ನೊಂದು ಕೇಸು ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More