ಕಾರ್ಕಳಹೆಬ್ರಿ

ಕಡ್ತಲದಲ್ಲಿ ರಸ್ತೆ ಬದಿ ಮೃತ್ಯು

ಅಜೆಕಾರು: ಮುಂಡುಬೆಟ್ಟು ಕುಕ್ಕುಜೆ ಗ್ರಾಮದ ಸುರೇಶ (28) ಮೃತಪಟ್ಟಿದ್ದಾರೆ.

ಕಳೆದ 1 ವರ್ಷದಿಂದ ಆತನ ಅಕ್ಕನ ಗಂಡನ ಮನೆಯಾದ ಕಡ್ತಲ ಸಿರಿಬೈಲ್ ಎಂಬಲ್ಲಿ ಅವರು ವಾಸವಾಗಿದ್ದು ದಿನಾಂಕ: 25.10.2024 ರಂದು ಸುಮಾರು ರಾತ್ರಿ 9.30 ಗಂಟೆಗೆ ಮನೆಯಲ್ಲಿ ಜಗಳವಾಡಿ ಮನೆಯಿಂದ ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಇದ್ದು ದಿನಾಂಕ:29.10.2024 ರಂದು ಕಡ್ತಲದ ಸಿರಿಬೈಲ್ ಗೆ ಬಂದು ಹುಡುಕಿದಾಗ ಅಲ್ಲಿಯೇ ಮೋರಿಯ ಕೆಳಗೆ ಕೆಟ್ಟ ವಾಸನೆ ಬರುತ್ತಿದ್ದು ಸರಿಯಾಗಿ ನೋಡಿದಾಗ ಮೃತ ದೇಹವು ಅಲ್ಲಿಯೇ ಬಿದ್ದುಕೊಂಡಿದ್ದು ಕೊಳೆತ ಸ್ಥಿತಿಯಲ್ಲಿತ್ತು.

ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಹೆಬ್ರಿ: ಇಸ್ಪೀಟ್ ಜುಗಾರಿ ಅಡ್ಡಕ್ಕೆ ದಾಳಿ – ಮೂವರು ವಶಕ್ಕೆ – ಹಲವಾರು ಮಂದಿ ಪರಾರಿ

Madhyama Bimba

ವಿಕಾಸ ಉದ್ಯೋಗ ಸೇತು ಉದ್ಘಾಟನೆ

Madhyama Bimba

ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿಗೆ ಮೋಸ್ಟ್ ಪ್ರಾಮಿಸಿಂಗ್ ಆಂಡ್ ಟ್ರಸ್ಟೆಡ್ ಪದವಿಪೂರ್ವ ಕಾಲೇಜು- 2024 ಪ್ರಶಸ್ತಿಯ ಗರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More